ಅಲಂಕಾರಗಳು
ಬೆಣ್ಣೆ ಅಲಂಕಾರ, ಅರಿಶಿನ ಅಲಂಕಾರ, ಗಂಧಾಲಂಕಾರ, ವಿಳೆದೆಲೆ ಅಲಂಕಾರ, ಕೊಬ್ಬರಿ ಅಲಂಕಾರ, ಚಂದನ ಅಲಂಕಾರ, ಹೂವಿನ ಅಂಲಂಕಾರ, ತರಕಾರಿ ಅಲಂಕಾರ ಮತ್ತು ಇನ್ನೂ ಮುಂತಾದ ಅಲಂಕಾರಗಳನ್ನು ಮಾಡಿಸಬಹುದು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
ಬನ್ನಿಮಂಗಲ, ಕುಂದಾಣ ಹೋಬಳಿ,
ಆಲೂರು ದುದ್ದನಹಳ್ಳಿ (ಅಂಚೆ),
ಬೆಂಗಳೂರು ಗ್ರಾಮಾಂತರ-562110
ಪ್ರತಿ ದಿನ ಬೆಳಗ್ಗೆ 8.00 ರಿಂದ ಸಂಜೆಯವರೆಗೂ